ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ. ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ.
ತೈಯಂ ತೈಯಂ
ಜ್ಞಾನದ ಸಿಂಧು ಎಲ್ಲೆಡೆ ವ್ಯಾಪಿಸಿತು ಮುದುಡದೆ.. ಜ್ಞಾನದ ಸಿಂಧು ಎಲ್ಲೆಡೆ ವ್ಯಾಪಿಸಿತು ಮುದುಡದೆ..
ಶಿಕ್ಷಣದ ಹೊಸ ಬಳಕು ಕಂಗಳಲಿ ಅರಿವೇ ಗುರುವೆಂಬ ಮಂತ್ರವ ಶಿಕ್ಷಣದ ಹೊಸ ಬಳಕು ಕಂಗಳಲಿ ಅರಿವೇ ಗುರುವೆಂಬ ಮಂತ್ರವ
ನಿನಗೆ ತಿಳಿಯದ ವಿಷಯವ ನೀ ಕಲಿತು ಅದರೊಳಗಿನ ಮರ್ಮವ ನೀ ಅರಿತು ನಿನಗೆ ತಿಳಿಯದ ವಿಷಯವ ನೀ ಕಲಿತು ಅದರೊಳಗಿನ ಮರ್ಮವ ನೀ ಅರಿತು